Friday, 9 December 2016

ದ್ವಿತೀಯ ಭಾರಿಯ ಭೈರವದುರ್ಗ ಪರ್ವತಾರೋಹಣ ಕಾರ್ಯಕ್ರಮ

ಪರ್ವತಾರೋಹಣ ಕಾರ್ಯಕ್ರಮದ ಉದ್ದೇಶ:-
*ದಿನಾಂಕ 01-ಜನವರಿ- 2017 ರಂದು ಪೂರ್ವಾಹ್ನ 10:00ರಿಂದ್ದ ಅಪರಾಹ್ನ 4:00 ರವರಿಗೆ
*ಸ್ನೇಹಿತರೆಲ್ಲರಿಗು ಸ್ವಾಗತ:-
*ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟ ಕುದೂರಿನ ಭೈರವನ ದುರ್ಗ. ಕೆಂಪೇಗೌಡರ ಮನೆದೇವರು ಭೈರವನ ಹೆಸರಿನ ದುರ್ಗವಾಗಿರುವ ಇದೂ ಕೂಡ ಕೆಂಪೇಗೌಡರ ಸೇನಾನೆಲೆಯಾಗಿತ್ತು ಎಂದು ಇಲ್ಲಿನ ಕೋಟೆಯ ಅವಶೇಷಗಳಿಂದ ತಿಳಿದುಬರುತ್ತದೆ.
*ಕುದೂರಿನಿಂದ್ದಾ ಮರೂರು ರಸ್ತೆಗೆ ಭೈರವನದುರ್ಗ ಮುಖ್ಯರಸ್ತೆ ಎಂದು ಮರುನಾಮಕರಣ.
* ಬೈರವನದುರ್ಗದ ಮಧ್ಯಭಾಗದಲ್ಲಿರುವ ದೇವಲಯಕ್ಕೆ ವಿದ್ಯತ್ಶಕ್ತಿ ದೀಪಗಳ ವ್ಯವಸ್ಥೆ
*ಗಿರಿಧಾಮವನ್ನು ಏರಲು ಚಾರಣಿಗರಿಗೆ ಸಹಾಕರಿಸುವಂತೆ ಸರಿಯಾದ ಮೇಟ್ಟಿಲು(ದಾರಿ)ಗಳ ವ್ಯವಸ್ಥೆ .
* ಸುಂದರವಾಗಿರುವ ಈ ಗಿರಿದುರ್ಗವನ್ನು ಸಂರಕ್ಷಿತ ತಾಣವನ್ನಾಗಿ ಮಾಡಲು ಜನಪ್ರತಿನಿಧಿಗಳು,ಮತ್ತು ಸರ್ಕಾರ ಕೈಕೋಡಿಸಬೇಕಿದೆ.
* ನಿಮ್ಮ ಸ್ನೇಹಿತರಿಗೂ Msg / Share /Invite ಮಾಡುವ ಮೂಲಕ ಪ್ರೂತ್ಸಹಿಸಿ ಕಾರ್ಯಕ್ರಮವನ್ನು ಯಶ್ಸಸ್ವಿಗೂಳಿಸಬೇಕೆಂದು ಮನವಿ..
                                                ಇಂತಿ
****** ನಮ್ಮ ಭೈರವನದುರ್ಗದ ಅಭಿಮಾನಿಗಳು******

No comments:

Post a Comment